ರವಿ ಬೆಳೆಗೆರೆಯವರ 'ಹೇಳಿ ಹೋಗು ಕಾರಣ'ದ ಪ್ರಾರ್ಥನಾಳ ಪಾತ್ರ ,ಹಿಮವಂತನ ದೃಡ ತೆ ಹಿಂದಿನ ಸೇಡು ,ಕರಗುವಿಕೆ ,ಮತ್ತೆ ಮತ್ತೆ ಅದೇ ಪಾತ್ರಗಳ ಬದುಕು ಸುತ್ತ ನಿoತಿದೆಯೋ ಎಂಬ ಬ್ರಮೆ ಹುಟ್ಟಿಸುತ್ತದೆ . ಪ್ರಾರ್ಥನಾಳ ಪಾತ್ರವನ್ನು ರವಿಬೆಳೆಗೆರೆಯವರು ಪ್ರಶ್ನೆಯಾಗಿ ಸೃಷ್ಟಿಸಿದ್ದಾರೆ . ಒಳ್ಳೆಯ ಪುಸ್ತಕ.ಪುನ: ಓದಿಸಿಕೊಳ್ಳುವಂತದು .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ