ಭಾನುವಾರ, ಜೂನ್ 9, 2013

ಬೃಂದಾವನದಲ್ಲಿದ್ದ ಕೃಷ್ಣ ಕಂಗಳಲ್ಲಿ ಚಂಚಲತೆ ಸೂಸಿ 
ರಾಧೆ ಅತ್ತಿತ್ತ ಸರಿದಾಗ ಗೋಪಿಕೆಯರ ನಡುವೆ ಗೌಜಿಯಲ್ಲಿದ್ದಾನೆ 
ನರ್ತಿಸಿರೊಮ್ಮೆ ಓಡಿ ಬರಲಿ ಮುದ್ದು ಯಶೋದಾ ಕುವರ 
ರಾಧೆಯೊಲವಲಿ, ಸುರಿವ ಸುಗಂಧಗಳಲಿ ,ಪವಡಿಸಲವನು ಬೃoದಾವನದಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ