ಬೃಂದಾವನದಲ್ಲಿದ್ದ ಕೃಷ್ಣ ಕಂಗಳಲ್ಲಿ ಚಂಚಲತೆ ಸೂಸಿ
ರಾಧೆ ಅತ್ತಿತ್ತ ಸರಿದಾಗ ಗೋಪಿಕೆಯರ ನಡುವೆ ಗೌಜಿಯಲ್ಲಿದ್ದಾನೆ
ನರ್ತಿಸಿರೊಮ್ಮೆ ಓಡಿ ಬರಲಿ ಮುದ್ದು ಯಶೋದಾ ಕುವರ
ರಾಧೆಯೊಲವಲಿ, ಸುರಿವ ಸುಗಂಧಗಳಲಿ ,ಪವಡಿಸಲವನು ಬೃoದಾವನದಲಿ
ರಾಧೆ ಅತ್ತಿತ್ತ ಸರಿದಾಗ ಗೋಪಿಕೆಯರ ನಡುವೆ ಗೌಜಿಯಲ್ಲಿದ್ದಾನೆ
ನರ್ತಿಸಿರೊಮ್ಮೆ ಓಡಿ ಬರಲಿ ಮುದ್ದು ಯಶೋದಾ ಕುವರ
ರಾಧೆಯೊಲವಲಿ, ಸುರಿವ ಸುಗಂಧಗಳಲಿ ,ಪವಡಿಸಲವನು ಬೃoದಾವನದಲಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ