ಭಾನುವಾರ, ಜೂನ್ 9, 2013

ನಿನ್ನದೆಯೊಳಗೆ ಧಾವಿಸುವಾತುರದಲ್ಲಿ ಬುದ್ದಿಯನ್ನ ಮರೆತು ಬಂದಿದ್ದೇನೆ 
ಮೋಹ ಕೊಡವಿ ಹಿಂತಿರುಗಿ ತರಲೇನು ಎಚ್ಹರಿಕೆಯಿಂದ ಮೆದುಳನ್ನ ?
ಮುದ್ದಿನಾಲಿಂಗನದಲಿ ಸುತ್ತಲ ಜಾತ್ರೆಯ ಕೋತಿ ಇರವುಗಳನ್ನ ಬಿಟ್ಟಿದ್ದೇನೆ 
ಕಟ್ಟಿಹಾಕಿ ಕೊಳ್ಳಲೇ ಕಣ್ಣಳತೆಯ ವಾಸ್ತವದ ಮೊನಚು ಪ್ರಶ್ನೆಗಳನ್ನ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ