ಜೀವನ ಸುಂದರ ತಪೋವನ ,ಧ್ಯಾನಿಸೋಣ,
ಶನಿವಾರ, ಜೂನ್ 22, 2013
ಕಣ್ಣೀರಿಗೆ ಹೊತ್ತು ಗೊತ್ತಿಲ್ಲವೇ ? ಬೇಡಾದಾಗ ಬಂದು ಮನವ ಭಾರವಾಗಿಸಿ
ಎನೂ ಬೇಕಾಗಿಲ್ಲ ಅನ್ನಿಸಿ ,ಜಗತ್ತೇ ಕೊನೆಯಾದಂತೆ ಶೂನ್ಯ ಭಾವ .
ನಗುವ ಹೂ ಮನಸಿಗೆ ಈ ಜಗವೆಲ್ಲ ಸುಂದರ ಪ್ರೀತಿ ತುoಬಿದ ಧರಿತ್ರಿ
ನೋಡಿದ್ದೆಲ್ಲಾ ಅಪೂರ್ವ ತನ್ನೊಳಗೆ ತುಂಬಿ ಕೊಳ್ಳುವ ತವಕ .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ