ಶನಿವಾರ, ಜೂನ್ 22, 2013

ಕಣ್ಣೀರಿಗೆ ಹೊತ್ತು ಗೊತ್ತಿಲ್ಲವೇ ? ಬೇಡಾದಾಗ ಬಂದು ಮನವ ಭಾರವಾಗಿಸಿ 
ಎನೂ ಬೇಕಾಗಿಲ್ಲ ಅನ್ನಿಸಿ ,ಜಗತ್ತೇ ಕೊನೆಯಾದಂತೆ ಶೂನ್ಯ ಭಾವ . 
ನಗುವ ಹೂ ಮನಸಿಗೆ ಈ ಜಗವೆಲ್ಲ ಸುಂದರ ಪ್ರೀತಿ ತುoಬಿದ ಧರಿತ್ರಿ 
ನೋಡಿದ್ದೆಲ್ಲಾ ಅಪೂರ್ವ ತನ್ನೊಳಗೆ ತುಂಬಿ ಕೊಳ್ಳುವ ತವಕ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ