ತಿರುಪತಿ
ಅಂದು ಕರೆದೆ ಗೋವಿoದ
ಬಂದು ನೆಲಸಿದೆ ನಮ್ಮನೆಯೊಳಗೆ
ನಿನ್ನ ಕರುಣೆಯಿoದ ಬದುಕು ಸಾಗಿದೆ
ಮತ್ತೊಮ್ಮೆ ದರುಶನ ಕೊಡು ತಂದೆ
ಹೊರಟೆ ಏಳು ಮಲೆಗೆ .
ನಿನ್ನೆದೆಯಲ್ಲಿರುವ ಲಕ್ಷ್ಮಿ ಕಟಾಕ್ಷವ
ದೇವರೆದುರು ಸಲ್ಲಿಸಿ ಅರೋಗ್ಯ ಭಾಗ್ಯ ಬೇಡಿ
ನಿನ್ನೊಳು ನನ್ನ ಕರುಣಾಭಾವಗಳ
ಅರ್ಪಿಸಿದೆ ಬಾಲಾಜಿ ,ಈ ಕೈಗಳಲಿ
ಸೇವೆ ,ದಾನ ,ಅನ್ನಪೂರ್ಣ ಫಲ
ಕರುಣಿಸಿ -ನೆನ್ನೆಡೆ ಕ್ಷಣ ಒಂದುಸಲ ನೋಡು
ಈ ವರವ ಪ್ರತಿಫಲಿಸುವೆ .
ಗೋವಿಂದಾ .........
ಅಂದು ಕರೆದೆ ಗೋವಿoದ
ಬಂದು ನೆಲಸಿದೆ ನಮ್ಮನೆಯೊಳಗೆ
ನಿನ್ನ ಕರುಣೆಯಿoದ ಬದುಕು ಸಾಗಿದೆ
ಮತ್ತೊಮ್ಮೆ ದರುಶನ ಕೊಡು ತಂದೆ
ಹೊರಟೆ ಏಳು ಮಲೆಗೆ .
ನಿನ್ನೆದೆಯಲ್ಲಿರುವ ಲಕ್ಷ್ಮಿ ಕಟಾಕ್ಷವ
ದೇವರೆದುರು ಸಲ್ಲಿಸಿ ಅರೋಗ್ಯ ಭಾಗ್ಯ ಬೇಡಿ
ನಿನ್ನೊಳು ನನ್ನ ಕರುಣಾಭಾವಗಳ
ಅರ್ಪಿಸಿದೆ ಬಾಲಾಜಿ ,ಈ ಕೈಗಳಲಿ
ಸೇವೆ ,ದಾನ ,ಅನ್ನಪೂರ್ಣ ಫಲ
ಕರುಣಿಸಿ -ನೆನ್ನೆಡೆ ಕ್ಷಣ ಒಂದುಸಲ ನೋಡು
ಈ ವರವ ಪ್ರತಿಫಲಿಸುವೆ .
ಗೋವಿಂದಾ .........
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ