ಭಾನುವಾರ, ಜೂನ್ 9, 2013

ತಿರುಪತಿ 
ಅಂದು ಕರೆದೆ ಗೋವಿoದ 
ಬಂದು ನೆಲಸಿದೆ ನಮ್ಮನೆಯೊಳಗೆ 
ನಿನ್ನ ಕರುಣೆಯಿoದ ಬದುಕು ಸಾಗಿದೆ 
ಮತ್ತೊಮ್ಮೆ ದರುಶನ ಕೊಡು ತಂದೆ 
ಹೊರಟೆ ಏಳು ಮಲೆಗೆ .
ನಿನ್ನೆದೆಯಲ್ಲಿರುವ ಲಕ್ಷ್ಮಿ ಕಟಾಕ್ಷವ
ದೇವರೆದುರು ಸಲ್ಲಿಸಿ ಅರೋಗ್ಯ ಭಾಗ್ಯ ಬೇಡಿ
ನಿನ್ನೊಳು ನನ್ನ ಕರುಣಾಭಾವಗಳ
ಅರ್ಪಿಸಿದೆ ಬಾಲಾಜಿ ,ಈ ಕೈಗಳಲಿ
ಸೇವೆ ,ದಾನ ,ಅನ್ನಪೂರ್ಣ ಫಲ
ಕರುಣಿಸಿ -ನೆನ್ನೆಡೆ ಕ್ಷಣ ಒಂದುಸಲ ನೋಡು
ಈ ವರವ ಪ್ರತಿಫಲಿಸುವೆ .

ಗೋವಿಂದಾ .........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ