ಬುಧವಾರ, ಜುಲೈ 3, 2013

ಮೋ .ಕ. ಗಾಂಧೀ

ಮೋ .ಕ. ಗಾಂಧೀ ಯವರ'' ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ '' ಬಾಷಾಂತರ ;ಗೋರೂರು ರಾಮಸ್ವಾಮಿ ಅಯ್ಯಂಗಾರ್ .ನವಜವಾನ್ ಟ್ರಸ್ಟ್ ನಿಂದ ,ಈ ಪುಸ್ತಕ ಎಷ್ಟು ಮನಗಳ ಗೆದ್ದಿರುವುದೋ ,ಭಾರತದ ಯುವಜನರ ಹೃದಯವೋ ತಿಳಿಯೆ ಸತ್ಯಶೋದನೆಯ ಪ್ರಯೋಗಗಳು,ಆದ್ಯಾತ್ಮ ಪ್ರಯೋಗಗಳು ,ನಾಗರೀಕ ಪ್ರಪಂಚವರಿತ ಎಲ್ಲರೂ ಬಲ್ಲ ಮಹಾತ್ಮಾ ಎಂಬ ಬಿರುದು ಅವರನ್ನು ಉಬ್ಬಿಸಿಲ್ಲದ ಕಾರಣ ಮತ್ತದರ ನೋವು ,ಅವರ ರಾಜಕೀಯ ಶಕ್ತಿಯ ಬಲ ಅಲೋಚನೆ,ಸತ್ಯಶೋಧನೆ, ಅಹಿಂಸೆಯ ಪರಿಪೂರ್ಣ ಆಚರಣೆ ಒಂ ದೇ ಎರಡೇ ,ಅವರ ನುಡಿಗಳು ಬದುಕನ್ನು ದೃಢವಾಗಿಸಬಲ್ಲವು ವಿಮರ್ಶಿಸಲಾಗದ ರತ್ನವಿದು . ಮೋ .ಕ. ಗಾಂಧೀ ಯವರ ಬರಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ