ಬುಧವಾರ, ಜುಲೈ 24, 2013

ಚಕ್ರಗಳ ಚಕ್ರಾದಿಪತ್ಯದಲಿ ಬಸವಳಿದ ಸರಳ ಮನವೇ
ಕೊಡವಿಬಿಡು ನಿನ್ನ ಸೆಳೆದಾಟವನ್ನ ,ಧ್ಯಾನಗಳಿಲ್ಲದೇ
ಹೋರಾಟದಲ್ಲಿ ಬದುಕ ಗೆದ್ದ ವೇದ ತಿಳಿಯದ ವೀರರ ಬಲ್ಲೆ
ತಿಳುವಳಿಕೆಯ ಹುಚ್ಚಲಿ ಮರೆಯದಿರು ವಾಸ್ತವ .
ಬಡಿದ ಭತ್ತದ ಹೊಟ್ಟಿನಲು ಹಾರು ಗಾಳಿಯ ಬಿರುಸಿಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ