ಗುರುವಾರ, ಸೆಪ್ಟೆಂಬರ್ 8, 2016

ಪಾದ ಸ್ಪರ್ಶಕೆ ಕದಲದಿರುವ ಭೂಮಿಯಡಿ
ಅಲುಗದು ಐಶ್ವರ್ಯ, ಸಿಧ್ಧಿಯದು ನೆಲದ ಪಾಲು
ತೆರೆಯನೆಳೆ ಹರುಪ ತೇರಿಗೆ...ಬರದೇ ದಾರಿಯಲ್ಲಿ
ಸಾಕಷ್ಟು ಧೂಳಿನ ರಾಶಿಯೊಳು ಬೆರೆತ ಕಲ್ಲು...
ಏನಾಗಬಹುದು ನಾನಿರಲು ವಿಸ್ಮಯದೊಲು
ನೆತ್ತರಿನ ತೇರಿದೆ ಎದೆಯೊಳಗೆ....
ಹೊರಟ ಹೊತ್ತಿಗೆ ಗಳಿಗೆ ಎಣಿಸಲು ಸಾವಿರ ಸಾಲು
ಬರೆದಿಡದ ಅಮೃತವನೇ ಸವಿದೆರೆಯೆ ಮನದೊಳಗೇ
ಧರೆಯ ಕರುಣೆಯಿಂದ ಸಿರಿ ಸಿಂಹ ಪಾಲು....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ