ಭಾನುವಾರ, ಸೆಪ್ಟೆಂಬರ್ 1, 2013

ದುಗುಡ

ತಿಳಿಗೊಳದಿ ನೀಗಲಾರದ ಬವಣೆ ಕೆಸರ ಬೆರಸಿ 
ರಾಡಿಯೆಬ್ಬಿಸಿದ ಭಾರದ ಈ ಎದೆಯ ಅಟ್ಟಿ ಬಿಡು 
ದಟ್ಟ ಕಾನನದೊಳಗೆ ,ನಿಟ್ಟುಸಿರ ಮನದಲಿ 
ಅಲೆಯಲಿ ಬಿಡು, ಅನ್ನಾಹಾರವಿರದೆ ಕತ್ತಲೆಯೊಳಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ