ಶುಕ್ರವಾರ, ಆಗಸ್ಟ್ 30, 2013

ಬೆಳಗಾದರೆ ಬ್ರಹ್ಮರಂದ್ರವೇರಿ 
ನೆತ್ತಿ ನಡುವೆ ಕೂರುತ್ತಿಯಲ್ಲ ... 
ನನ್ನ ಸೂಕ್ಷ್ಮರಂದ್ರಗಳಿಗೂ 
ನಿನ್ನ ಅಗಾಧತೆ ಮುಳುಗೇಳುವಷ್ಟು 
ಉತ್ಕಟ ಧ್ಯಾನ ಸ್ಥಿತಿ 
ಸ್ಥಿತಪ್ರಜ್ಞನಾಗಿ ಈ ಪ್ರಜ್ಞ್ಯಾಹೀನತೆ 
ಇಳಿ ಕೆಳಗೆ ಹೃದಯ ಚಕ್ರಕ್ಕೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ