ಶುಕ್ರವಾರ, ಆಗಸ್ಟ್ 30, 2013

ಕೆಲಸಗಳ ನಡುವೆ ಹುದುಗಿದ ಸಿರಿಯನ್ನು 
ಕೈ ಚಾಚಿ ಮುಟ್ಟಿ ನೋಡಿದೆ , ಎಕೋ ಕದಲಲಿಲ್ಲ 
ಮಂದಿರದ ಅನ್ನಧಾತೋ ಸುಖೀಭವದ ಭಕ್ತಿಯಲಿ 
ಕಣ್ಣುಗಳು ಹೊಳೆಯಲಿಲ್ಲ ....... 
ಹಿಂತಿರುಗಿ ಬರುವಾಗ ನಸುನಕ್ಕೆ 
ಪ್ರಜ್ವಲಿಸುವ ಕಂಗಳಲಿ ಪ್ರೀತಿಯಿತ್ತು ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ